ಶನಿವಾರ, ಮಾರ್ಚ್ 21, 2009

ಆರೋಗ್ಯ ಭಾಗ್ಯ
ಆರೋಗ್ಯವಂತ ಜೀವನ ಎಲ್ಲರ ಕನಸು .ಆದರೆ ಅದು ಇಂದು ಸಾದ್ಯ್ಯವಾಗುತ್ತಿಲ್ಲ ನಮ್ಮ ಜೀವನಶೈಲಿ ಇದಕ್ಕೆಲ್ಲ ಕಾರಣ .ಹಣ ಗಳಿಸಬೇಕೆಂಬ ಉದ್ದೆಶದಿಂದ ಎಲ್ಲವನ್ನು ನಿರ್ಲಕ್ಷಿಸುತ್ತಿದೆವೆ ನಮ್ಮ ಹಿರಿಯರು ಉಪಯೋಗಿಸಿ ಯಶಕಂಡ ಮನೆಮದ್ದುಗಳು ನಮಗ ತಿಳಿದಿಲ್ಲ. ಬಹೂಪಯೊಗಿ ಬಜೆ, ಶತಾವರಿಯಂಥ ಸ್ಥಳೀಯವಾಗಿ ದೊರೆಯುವ ಬೇರು ,ಕೆತ್ತೆ, ಎಲೆಗಳು ನಾವು ಮರೆತೇ ಹೋಗಿದ್ದೇವೆ . ಇಂಥಹ ನಿಸರ್ಗದತ್ತವಾದ ಮೂಲಿಕೆಗ ಮೂಲಕ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಚಿಕಿಸ್ತ್ಸೆ ನೀಡುವ ಪದ್ದತಿ ಇಂದು ಜನಪ್ರಿಯ ಆಯುರ್ವೇದವಾಗಿದೆ .
ಆಯುರ್ವೇದ ವಾತ ರೋಗಗಳಿಗೆ (ಮುಖ್ಯವಾಗಿ ಆಮವಾತ, ಸಂಧಿ ವಾತ , ಪಕ್ಷವಾತ ) ಅತ್ಯಂತ ಪರಿಣಾಮಕಾರಿ ಚಿಕಿಸ್ತ್ಸಾಪದ್ದತಿ

ಗೋವು ವಿಶ್ವದ ಮಾತೆ
ಮಕ್ಕಳಿರಲವ್ವ ಮನೆತುಂಬ (ಹಳೆ ಮಾತು ) ದನಕರು ಹಟ್ಟಿ ತುಂಬಾ ಇರಲಿ . ಆನಾದಿ ಕಾಲದಿಂದಲೂ ಪೂಜಿಸಲು ಯೋಗ್ಯವಾಗಿ ಹಾಲು ನೀಡುವ ತಾಯಿಯಾಗಿ ಕರುಣಾ ಸಾಗರವಾಗಿ ಲೋಕವನ್ನೇ ಪೊರೆಯುವ ತಾಯಿಗೆ ದಿನನಿತ್ಯವೂ ನಮಿಸಿ ,ರಕ್ಷಿಸಿ ತಾಯಿ ಸೇವೆಗೆ ಮುಂದಾಗೋಣ .
ಗುರು ರಾಘವೇಶ್ವರ ಭಾರತೀ ಸ್ವಾಮಿಗಳ ಮಹಾ ಸಂಕಲ್ಪಕ್ಕೆ ಪೂರ್ಣ ಯಶ ಸಿಗಲಿ .
ವಂದೇ ಗೊಮಾತಾರಂ
ಬದುಕು ಸುಂದರ ಸಾರ್ಥಾಕವಗಿರಲಿ

ಎಲ್ಲರೂ ಚೆನ್ನಾಗಿರಲಿ ! ಈ ಮಾತು ನಮಗೆ ಮರೆತೇ ಹೋಗಿದೆ . ನಾನೆಂಬ ಸಂಕೀರ್ಣತೆ ಬೆಳೆಯುತ್ತಿದೆ . ಒಂದು ಹಂತದವರೆಗೆ ಹೆತ್ತವರು ನಂತರ ಸಂಸಾರ , ಹೀಗೆ ಯಾವಾಗಲು ನಾನು ನಾನೆ ಆಗಿ , ಬೇರೇನನ್ನು ಯೋಚಿಸದೆ ಕಾಲವನ್ನು ಕಳೆಯುವ ನಾವೇ ಮನುಜರು (!) ಮರ ತನಗೆ ಕಲ್ಲೆಸದವಗೆ ಹಣ್ಣ ನೀವಂತೆ ನಾವೆಲ್ಲ ಪರೋಪಕಾರಿಗಳಾಗಿ ಸಾರ್ಥಕ ಲೋಕ ಸಮಸ್ತರ ಸುಖವನ್ನು ಬಯಸುತ್ತ ಸುಂದರ ಬದುಕನ್ನು ರೂಪಿಸುವ
.

ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಹೊಸನಗರ ಮಠ

ದೇಶೀಯ ಗೋ ತಳಿಯ ಸಂರಕ್ಷಣೆ ಮತ್ತು ತಳಿ ಅಭಿವೃದ್ದಿ , ಪುರಾಣ ಪ್ರಸಿದ್ದ ಗೋಕರ್ಣ ದೇವಾಲಯದ ಪುನರುತ್ತಾನ ಮಹಾ ಸಂಕಲ್ಪ
ಕನ್ನಡ powered by Lipikaar