ಶನಿವಾರ, ಮಾರ್ಚ್ 21, 2009

ಆರೋಗ್ಯ ಭಾಗ್ಯ
ಆರೋಗ್ಯವಂತ ಜೀವನ ಎಲ್ಲರ ಕನಸು .ಆದರೆ ಅದು ಇಂದು ಸಾದ್ಯ್ಯವಾಗುತ್ತಿಲ್ಲ ನಮ್ಮ ಜೀವನಶೈಲಿ ಇದಕ್ಕೆಲ್ಲ ಕಾರಣ .ಹಣ ಗಳಿಸಬೇಕೆಂಬ ಉದ್ದೆಶದಿಂದ ಎಲ್ಲವನ್ನು ನಿರ್ಲಕ್ಷಿಸುತ್ತಿದೆವೆ ನಮ್ಮ ಹಿರಿಯರು ಉಪಯೋಗಿಸಿ ಯಶಕಂಡ ಮನೆಮದ್ದುಗಳು ನಮಗ ತಿಳಿದಿಲ್ಲ. ಬಹೂಪಯೊಗಿ ಬಜೆ, ಶತಾವರಿಯಂಥ ಸ್ಥಳೀಯವಾಗಿ ದೊರೆಯುವ ಬೇರು ,ಕೆತ್ತೆ, ಎಲೆಗಳು ನಾವು ಮರೆತೇ ಹೋಗಿದ್ದೇವೆ . ಇಂಥಹ ನಿಸರ್ಗದತ್ತವಾದ ಮೂಲಿಕೆಗ ಮೂಲಕ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಚಿಕಿಸ್ತ್ಸೆ ನೀಡುವ ಪದ್ದತಿ ಇಂದು ಜನಪ್ರಿಯ ಆಯುರ್ವೇದವಾಗಿದೆ .
ಆಯುರ್ವೇದ ವಾತ ರೋಗಗಳಿಗೆ (ಮುಖ್ಯವಾಗಿ ಆಮವಾತ, ಸಂಧಿ ವಾತ , ಪಕ್ಷವಾತ ) ಅತ್ಯಂತ ಪರಿಣಾಮಕಾರಿ ಚಿಕಿಸ್ತ್ಸಾಪದ್ದತಿ