ಸೋಮವಾರ, ಮಾರ್ಚ್ 23, 2009

ನಮ್ಮೂರ ಜಾತ್ರೆ



ನಮ್ಮೂರು
ಕಣಂತೂರಿನಲ್ಲಿ ನಡೆದ ಉಳ್ಳಲ್ತಿ ನೇಮದ ದೃಶ್ಯ

ಹಿಂದೂ ಧರ್ಮ

ರಾಮಾಯಣ ಮಹಾಭಾರತ ಭಗವದ್ಗೀತೆ ಮುಂತಾದ ನಿತ್ಯಸತ್ಯವಾದ ಗ್ರಂಥಗಳಿಂದ ಕಾಲ ಕಾಲಕೆ ಅವತಾರ ತಾಳಿದ ಶ್ರೀರಾಮಚಂದ್ರ ಶ್ರೀಕೃಷ್ಣ , ಶಂಕರ ,ರಾಮಾನುಜ ಮದ್ವಾಚರ್ಯರೆ ಮೊದಲಾದ ಪುಣ್ಯ ಪುರುಷರಿಂದ ಜಗದಲ್ಲೆಡೆ ಹರಡಿದ ಹಿಂದೂ ಧರ್ಮ ಇಂದು ಅನ್ಯ ಧರ್ಮದ ದಾಳಿಗೆ ತುತ್ತಾಗುತ್ತಿದೆ .
ಇಸ್ಲಾಂ ಧರ್ಮವು ಹಿಂದೂ ಧರ್ಮದ ತಳಹದಿಯಲ್ಲೇ ಇದೆ .ಯೇಸುಕ್ರಿಸ್ಥನು ಹಿಂದೂ ಧರ್ಮ ಹಲವು ತತ್ವಗಳನ್ನು ತಮ್ಮಲ್ಲಿ
ಅಳವಡಿಸಿದ .ಶಾಂತಿಯನ್ನು ಭೋದಿಸಿದ .ತನ್ನ ವೈರಿಗಳನ್ನೇ ಪ್ರೀತಿಸಿ ಎಂಬ ಸಂದೇಶವನ್ನು ಜಗಕೆ ಸಾರಿದ ಅದರಂತೆ ನಡೆದುಅಮರನಾದ.ಆದರೆ ಇಂದು ಅದೇ ಧರ್ಮದಿಂದ ಮತಾಂತರದ ಹೆಸರಲ್ಲಿ ದಬ್ಬಾಳಿಕೆ ನಡೆಯುತ್ತಿದೆ (ಹೇ ರಾಮ )
ಹಿಂದುಗಳೇ ಸ್ವಲ್ಪ ಯೋಚಿಸಿ ! ಹಿಂದೂ ಧರ್ಮ ನಮಗೆ ನಮ್ಮವರಿಗೆ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ .ಹಿಂದೂ ಧರ್ಮದಲ್ಲಿಮೇಲು -
ಕೀಳು ಮೇಲ್ಜಾತಿ -ಕೆಳಜಾತಿ ಇದು ನಾವೇ ರಚಿಸಿದ ಅಂತರ ,ಇವೆಲ್ಲವನ್ನು ಬದಿಗಿರಿಸಿ ನಮ್ಮ ಪವಿತ್ರ ಧರ್ಮದಮೇಲಾಗುತ್ತಿರುವ ದಾಳಿಯನ್ನು ಎದುರಿಸಿ ಪ್ರಪಂಚದಲ್ಲಿ ಹಿಂದೂ ಧರ್ಮ ಸದಾ ಜಾಗ್ರತ ಜ್ಯೋತಿಯಾಗಿರಲಿ ಎಂದೇ ಅಶಿಶೋಣ.
ಜಾತಿಗೊಂದು ಮಠ ,ದೇವಸ್ಥಾನಗಳನ್ನು ರಚಿಸಿ ನಮ್ಮ ನಡುವೆ ಅಭಿಪ್ರಾಯ ಬೇದವನ್ನು ತಂದು ತನ್ನ ಕಾರ್ಯವನ್ನು ಮಾಡುವಸ್ವಾರ್ಥ ಹಿತಾಸಕ್ತಿಗಳ ಕುತಂತ್ರಕ್ಕೆ ಹಿಂದೂ ಧರ್ಮ ಶರಣಾಗುತ್ತಿದೆ. ಗೋವು ಹತ್ಯೆ ಮಹಾಪಾಪ , ಗೋವುಗಳ ರಕ್ಷಣೆಯನ್ನುಮಾಡಿ ಎಂದೆಂಬ ಮಾತು ಜಗದಗಲ ಕೇಳಿದರೂ ಅಲ್ಲೂ ಜಾತಿ ಲೆಕ್ಕಾಚಾರದಲ್ಲಿ ಮುಳುಗಿರುವ ನಮ್ಮೆಲ್ಲರ ಸಂಕುಚಿತ ಹೊಲಸುತುಂಬಿದ ಮನಸನ್ನು ಸುದ್ದಿಕರಿಸಿ ಧರ್ಮವನ್ನು ರಕ್ಷಿಸಿ ನಮ್ಮನ್ನು ರಕ್ಷಿಸಿಕೊಳ್ಳೋಣ.
ಹರೇ ರಾಮ