ರಾಮಾಯಣ ಮಹಾಭಾರತ ಭಗವದ್ಗೀತೆ ಮುಂತಾದ ನಿತ್ಯಸತ್ಯವಾದ ಗ್ರಂಥಗಳಿಂದ ಕಾಲ ಕಾಲಕೆ ಅವತಾರ ತಾಳಿದ ಶ್ರೀರಾಮಚಂದ್ರ ಶ್ರೀಕೃಷ್ಣ , ಶಂಕರ ,ರಾಮಾನುಜ ಮದ್ವಾಚರ್ಯರೆ ಮೊದಲಾದ ಪುಣ್ಯ ಪುರುಷರಿಂದ ಜಗದಲ್ಲೆಡೆ ಹರಡಿದ ಹಿಂದೂ ಧರ್ಮ ಇಂದು ಅನ್ಯ ಧರ್ಮದ ದಾಳಿಗೆ ತುತ್ತಾಗುತ್ತಿದೆ . ಇಸ್ಲಾಂ ಧರ್ಮವು ಹಿಂದೂ ಧರ್ಮದ ತಳಹದಿಯಲ್ಲೇ ಇದೆ .ಯೇಸುಕ್ರಿಸ್ಥನು ಹಿಂದೂ ಧರ್ಮ ಹಲವು ತತ್ವಗಳನ್ನು ತಮ್ಮಲ್ಲಿಅಳವಡಿಸಿದ .ಶಾಂತಿಯನ್ನುಭೋದಿಸಿದ .ತನ್ನವೈರಿಗಳನ್ನೇಪ್ರೀತಿಸಿಎಂಬಸಂದೇಶವನ್ನುಜಗಕೆಸಾರಿದಅದರಂತೆನಡೆದುಅಮರನಾದ.ಆದರೆಇಂದುಅದೇಧರ್ಮದಿಂದಮತಾಂತರದಹೆಸರಲ್ಲಿದಬ್ಬಾಳಿಕೆನಡೆಯುತ್ತಿದೆ (ಹೇರಾಮ ) ಹಿಂದುಗಳೇಸ್ವಲ್ಪಯೋಚಿಸಿ ! ಹಿಂದೂಧರ್ಮನಮಗೆನಮ್ಮವರಿಗೆದೇಶಕ್ಕೆಕೊಟ್ಟಕೊಡುಗೆಅಪಾರ .ಹಿಂದೂಧರ್ಮದಲ್ಲಿಮೇಲು -ಕೀಳು ಮೇಲ್ಜಾತಿ -ಕೆಳಜಾತಿಇದುನಾವೇರಚಿಸಿದಅಂತರ ,ಇವೆಲ್ಲವನ್ನುಬದಿಗಿರಿಸಿನಮ್ಮಪವಿತ್ರಧರ್ಮದಮೇಲಾಗುತ್ತಿರುವದಾಳಿಯನ್ನುಎದುರಿಸಿಪ್ರಪಂಚದಲ್ಲಿಹಿಂದೂಧರ್ಮಸದಾಜಾಗ್ರತ ಜ್ಯೋತಿಯಾಗಿರಲಿಎಂದೇಅಶಿಶೋಣ. ಜಾತಿಗೊಂದುಮಠ ,ದೇವಸ್ಥಾನಗಳನ್ನುರಚಿಸಿನಮ್ಮನಡುವೆಅಭಿಪ್ರಾಯಬೇದವನ್ನುತಂದುತನ್ನಕಾರ್ಯವನ್ನುಮಾಡುವಸ್ವಾರ್ಥಹಿತಾಸಕ್ತಿಗಳಕುತಂತ್ರಕ್ಕೆಹಿಂದೂಧರ್ಮಶರಣಾಗುತ್ತಿದೆ. ಗೋವುಹತ್ಯೆಮಹಾಪಾಪ , ಗೋವುಗಳರಕ್ಷಣೆಯನ್ನುಮಾಡಿಎಂದೆಂಬಮಾತುಜಗದಗಲಕೇಳಿದರೂಅಲ್ಲೂಜಾತಿಲೆಕ್ಕಾಚಾರದಲ್ಲಿಮುಳುಗಿರುವನಮ್ಮೆಲ್ಲರಸಂಕುಚಿತಹೊಲಸುತುಂಬಿದಮನಸನ್ನುಸುದ್ದಿಕರಿಸಿಧರ್ಮವನ್ನುರಕ್ಷಿಸಿನಮ್ಮನ್ನುರಕ್ಷಿಸಿಕೊಳ್ಳೋಣ. ಹರೇರಾಮ