ಮಂಗಳವಾರ, ಮಾರ್ಚ್ 24, 2009

ಹಾಗೆ ಸುಮ್ಮನೆ






ಚಿತ್ರಕಲೆ




ಕಲಾಕಾರನಿಗೆ ನಮನ

ಕನ್ನಡ powered by Lipikaar

ಮನಸೇ ನೀ ಮರುಗದಿರು

ಮನಸೇ ನೀ ಕಲ್ಲಾಗು . ಎಲ್ಲದಕೂ ನೀನೆ ಹೊಣೆಗಾರನಾಗಬೇಡ. ಸುಖ ದುಖಗಳನ್ನೂ ಸಮನಾಗಿ ಸ್ವೀಕರಿಸು.
ಸೋಲು ಶಾಶ್ವತವಲ್ಲ .ಪ್ರಯತ್ನವೋಂದೆ ನಮ್ಮ ಪಾಲಿನ ಅಸ್ತ್ರ . ಪುಟ್ಟ ಮಗುವೋಂದು ಬಿದ್ದು ಬಿದ್ದು ನಡೆವಂತೆ ಪ್ರತಿ ಸಲವೂಬಿದ್ದಾಗ ಬಿದ್ದ
ನೆನಪಿಟ್ಟು ಮತ್ತೆ ತಪ್ಪದಂತೆ ಪ್ರಯತ್ನೀಸಿದೊಡೆ ಯಶ ಖಂಡಿತ ಗೆಳೆಯ .ಕ್ಷಣ ಮಾತ್ರದ ನಿನ್ನ ಲೋಭಕ್ಕೆ ನಾನುಬಲಿಯಾಗಿ ತಪ್ಪ ಮಾಡಲು ನೀ ಕಾರಣವಗಬೇಡ.ನಾನು ಇಟ್ಟ ಗುರಿಯಲ್ಲಿ ನನ್ನ ಆಚಲವಾಗಿಸು.ನಾನು ನಂಬಿದ ಆದರ್ಶಗಳಿಗೆಭದ್ದನಾಗಿಸು.

ಸಹಸ್ರಾಕ್ಷ ವೈದ್ಯ ಶಾಲಾ ಉಕ್ಕಿನದ್ಕ


ಸಹಸ್ರಾಕ್ಷ ವೈದ್ಯ ಶಾಲಾ ಉಕ್ಕಿನಡ್ಕದಲ್ಲಿ --೨೦೦೯ ರಂದು ಡಾ ಪಿ ನಾರಾಯಣ ಭಟ್ಸ್ಮಾರಕ ಆಸ್ಪತ್ರೆಯಲ್ಲಿ ೨೦ ಹಾಸಿಗೆಗಳುಳ್ಳ ವೃದ್ಧ ಶೂಶೃಶಾ ಕೇಂದ್ರ ಮತ್ತು ಸ್ಥಾಪಕನಾರಾಯಣ ಭಟ್ ರವರ ೧೦ ಪುಣ್ಯತಿಥಿ ಸಂಸ್ಮರಣೆ ಕಾರ್ಯಕ್ರಮದ ಉದ್ಘಾಟನೆಮಂಜೇಶ್ವರ ಶಾಶಕರಿಂದ ನೆರವೇರಿತು .
ಆಯುರ್ವೇದ ವೈದ್ಯ ಪದ್ದತಿಯಲ್ಲಿ ತನ್ನದೇ ಅದ ಹೊಸ ಆವಿಷ್ಕಾರ ಮತ್ತು ಚಿಕಿತ್ಸಾ
ವಿದಾನಗಳಿಂದ ಕೇರಳ ಕರ್ನಾಟಕಗಳ್ಳಲ್ಲಿ ಸಹಸ್ರಾರು ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ . ಸಂಸ್ಥೆಮಂಗಳೂರಿನಲ್ಲಿ ವರ್ಷಗಳ ಹಿಂದೆಯೇ ಶಾಖೆಯನ್ನು ತೆರೆದದ್ದು ,ಬೆಂಗಳೂರಿನಲ್ಲಿ ಹನುಮಂತನಗರ ಮತ್ತು ಮಲ್ಲೇಶ್ವರಂಗಳಲ್ಲಿ
ಶಾಖೆಯನ್ನು ಹೊಂದಿದೆ .
ಹೆಚ್ಹಿನ ವಿವರಗಳಿಗಾಗಿ ಬ್ಲಾಗ್ನಲ್ಲಿರುವ ವೆಬ್ ಸೈಟ್ ಲಿಂಕ್ ಕಿಕ್ಕಿಸಿ

ಸಹಸ್ರಾಕ್ಷ ವೈದ್ಯ ಶಾಲಾ ಉಕ್ಕಿನಡ್ಕ



ಸಹಸ್ರಾಕ್ಷ ವೈದ್ಯ ಶಾಲಾ ಉಕ್ಕಿನಡ್ಕ ಕೇರಳೀಯ ಆಯುರ್ವೇದ ಸಂಸ್ಥೆ ಯಾಗಿದ್ದು ಕಳೆದ ೭೫ ವರ್ಷಗಳಿಂದ ಕೇರಳ ಮತ್ತುಕರ್ನಾಟಕದಲ್ಲಿ ಜನಪ್ರಿಯತೆಯನ್ನು ಹೊಂದಿದ್ದು, ಉಕ್ಕಿನಡ್ದ್ಕದಲ್ಲಿ ೩೦ ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ವೃದ್ಧ ಶ್ರುಶುಶಾ ಕೇಂದ್ರಮತ್ತು ಜಿ ಯಮ್ ಪಿ ಮಾನ್ಯತೆ ಪಡೆದ ಔಷದ ತಯಾರಿಕಾ ಘಟಕವನ್ನು ಹೊಂದಿದೆ.

ಸಂಸ್ಥೆಯು ಬೆಂಗಳೂರಿನಲ್ಲಿಯೂ ತನ್ನ ಎರಡು ಶಾಖೆ ಗಳಾದ ಹನುಮಂತನಗರ ಮತ್ತು ಮಲ್ಲೇಶ್ವರಂ ನಲ್ಲಿ ತಜ್ಞ ವೈದ್ಯರಮಾರ್ಗದರ್ಶನದೊದಿಂಗೆ ಚಿಕಿತ್ಸೆ ನೀಡುತ್ತಿದೆ . ಹೆಚ್ಚಿನ ವಿವರಗಳಿಗೆ ವೆಬ್ ಲಿಂಕ್ನಲ್ಲಿರುವ ಹೆಸರನ್ನು ಕಿಕ್ಕಿಸಿ

ಅರಿವು


ಸಮಾಜದ ಆಗು ಹೋಗುಗಳ ಮೇಲೆ ಬೆಳಕು ಚೆಲ್ಲುವ ಲೇಖನ