ಮಂಗಳವಾರ, ಮಾರ್ಚ್ 24, 2009

ಮನಸೇ ನೀ ಮರುಗದಿರು

ಮನಸೇ ನೀ ಕಲ್ಲಾಗು . ಎಲ್ಲದಕೂ ನೀನೆ ಹೊಣೆಗಾರನಾಗಬೇಡ. ಸುಖ ದುಖಗಳನ್ನೂ ಸಮನಾಗಿ ಸ್ವೀಕರಿಸು.
ಸೋಲು ಶಾಶ್ವತವಲ್ಲ .ಪ್ರಯತ್ನವೋಂದೆ ನಮ್ಮ ಪಾಲಿನ ಅಸ್ತ್ರ . ಪುಟ್ಟ ಮಗುವೋಂದು ಬಿದ್ದು ಬಿದ್ದು ನಡೆವಂತೆ ಪ್ರತಿ ಸಲವೂಬಿದ್ದಾಗ ಬಿದ್ದ
ನೆನಪಿಟ್ಟು ಮತ್ತೆ ತಪ್ಪದಂತೆ ಪ್ರಯತ್ನೀಸಿದೊಡೆ ಯಶ ಖಂಡಿತ ಗೆಳೆಯ .ಕ್ಷಣ ಮಾತ್ರದ ನಿನ್ನ ಲೋಭಕ್ಕೆ ನಾನುಬಲಿಯಾಗಿ ತಪ್ಪ ಮಾಡಲು ನೀ ಕಾರಣವಗಬೇಡ.ನಾನು ಇಟ್ಟ ಗುರಿಯಲ್ಲಿ ನನ್ನ ಆಚಲವಾಗಿಸು.ನಾನು ನಂಬಿದ ಆದರ್ಶಗಳಿಗೆಭದ್ದನಾಗಿಸು.