ಶನಿವಾರ, ಮಾರ್ಚ್ 21, 2009

ಬದುಕು ಸುಂದರ ಸಾರ್ಥಾಕವಗಿರಲಿ

ಎಲ್ಲರೂ ಚೆನ್ನಾಗಿರಲಿ ! ಈ ಮಾತು ನಮಗೆ ಮರೆತೇ ಹೋಗಿದೆ . ನಾನೆಂಬ ಸಂಕೀರ್ಣತೆ ಬೆಳೆಯುತ್ತಿದೆ . ಒಂದು ಹಂತದವರೆಗೆ ಹೆತ್ತವರು ನಂತರ ಸಂಸಾರ , ಹೀಗೆ ಯಾವಾಗಲು ನಾನು ನಾನೆ ಆಗಿ , ಬೇರೇನನ್ನು ಯೋಚಿಸದೆ ಕಾಲವನ್ನು ಕಳೆಯುವ ನಾವೇ ಮನುಜರು (!) ಮರ ತನಗೆ ಕಲ್ಲೆಸದವಗೆ ಹಣ್ಣ ನೀವಂತೆ ನಾವೆಲ್ಲ ಪರೋಪಕಾರಿಗಳಾಗಿ ಸಾರ್ಥಕ ಲೋಕ ಸಮಸ್ತರ ಸುಖವನ್ನು ಬಯಸುತ್ತ ಸುಂದರ ಬದುಕನ್ನು ರೂಪಿಸುವ
.