ಭಕ್ತಿ ಸಿ೦ಚನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಕ್ತಿ ಸಿ೦ಚನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಮಾರ್ಚ್ 25, 2009

ನಾಗಮಂಡಲ -ಪ್ರಕೃತಿ ಅರಾದನೆ


ತುಳುನಾಡಿನ ಹಲವು ದಾರ್ಮಿಕ ಆಚರಣೆಗಳಲ್ಲಿ ನಾಗ (ಸರ್ಪ ) ಆರಾದನೆಯು ತನ್ನದೇ ಅದ ಮಹತ್ವವನ್ನು ಹೊಂದಿದೆ . ಆಶ್ಲೇಷಬಲಿ, ನಾಗ ತಂಬಿಲ ,ನಾಗ ಮಂಡಲ ಸೇವೆ ಇಂದ ನಾಗನನ್ನು ಆರಾದಿಸಿ ತಮ್ಮ ಭಕ್ತಿ ಯನ್ನು ಸಮರ್ಪಿಸುತ್ತಾರೆ .ನಾಗರಾದನೆಒಂದು ರೀತಿಯಲ್ಲಿ ಪ್ರಕೃತಿ ಅರಾದಾನೆ. ಉರಗ ಸಂತತಿಯ ಉಳಿವು ಮತ್ತು ನಾಗ ಬನದ ಹೆಸರಲ್ಲಿ ಮರಗಿಡಗಳ ನಾಶತಪ್ಪುತ್ತದೆ.
ಆನಾದಿ ಕಾಲದಿಂದಲೂ ಪ್ರಕೃತಿಯ ಮಡಿಲಲ್ಲೇ ಬೆಳೆದು ,ಪ್ರಕೃತಿಯಲ್ಲೇ ಒಂದಾಗಿ ಹಲವು ಆಚರಣೆಗಳನ್ನು ಆಚರಿಸುತ್ತಾ ಬಂದನಾವು ಇಂದು ಇವೆಲ್ಲವನ್ನೂ ಮರೆಯುತ್ತಾ ಬರುತ್ತಿದೇವೆ .ಇಂದಿನ ಅಧುನಿಕ ಜಗತ್ತಿನಲ್ಲಿ ಕೆಲವು ಆಚರಣೆಗಳದರೂ ತನ್ನ ಮೌಲ್ಯಗಳನ್ನು ಕಳಕೊಂಡಿಲ್ಲವೆಂಬುದೆ ಸಂತತದ ವಿಷಯ .

ಶನಿವಾರ, ಮಾರ್ಚ್ 21, 2009

ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಹೊಸನಗರ ಮಠ

ದೇಶೀಯ ಗೋ ತಳಿಯ ಸಂರಕ್ಷಣೆ ಮತ್ತು ತಳಿ ಅಭಿವೃದ್ದಿ , ಪುರಾಣ ಪ್ರಸಿದ್ದ ಗೋಕರ್ಣ ದೇವಾಲಯದ ಪುನರುತ್ತಾನ ಮಹಾ ಸಂಕಲ್ಪ
ಕನ್ನಡ powered by Lipikaar

ಗುರುವಾರ, ಮಾರ್ಚ್ 19, 2009

ಬಜನೆ ಹರಿಎಡೆಗೆ ನರನನ್ನು ಕೊಂಡೋಯ್ಯುವ ಹರಿಗೋಲು



ಕನ್ನಡ powered by Lipikaar